ಹೊಸದುರ್ಗ:
ಲೋಕಸಭೆಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೆ ಭಾರಿ ಕುತೂಹಲ ಮೂಡಿಸಿದ್ದ ತಾಲ್ಲೂಕಿನ ಶ್ರೀರಾಂಪುರ ತಾ.ಪಂ.ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವೂತನ್ನ ಮುಡಿಗೇರಿಸಿಕೊಂಡಿದೆ.
ಬಿಜೆಪಿಯಿಂದ ಕೆ.ಬಿ.ಚಂದ್ರಶೇಖರಪ್ಪಕಾಂಗ್ರೇಸ್ನಿಂದ ಆರ್.ಹಾಲಪ್ಪ ನಡುವೆ ನೇರ ಜಿದ್ದಾಜಿದ್ದಿ ಬಿದ್ದಿತ್ತು.ತಾ.ಪಂ.ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 12 ಮತಗಟ್ಟೆಗಳ ಪೈಕಿ ಕಾಂಗ್ರೇಸ್ 1298 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 2194 ಪಡೆದರೆ ಕಾಂಗ್ರೆಸ್ 3492 ಮತಗಳನ್ನು ಪಡೆದು ಗೆಲವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಇದೇ ವೇಳೆ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ ಮಾತನಾಡಿ ತಳಮಟ್ಟದಲ್ಲಿ ಕಾಂಗ್ರೇಸ್ ಭದ್ರವಾಗಿದೆ.ನಮ್ಮ ಕ್ಷೇತ್ರ ಯಾವಾಗಲೂ ಕಾಂಗ್ರೆಸ್ ಭದ್ರ ಕೋಟೆ. ಮಾಜಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಜನಪರ ಯೋಜನೆಗಳನ್ನು ಮನಗಂಡು ಮತ್ತು ಇಂತಾ ಬರಗಾಲದಲ್ಲಿ ಸಹಶ್ರೀರಾಂಪುರ ಕ್ಷೇತ್ರದ ಮತದಾರು ನಮ್ಮನ್ನು ಕೈ ಬಿಡದೇ ನಮ್ಮನ್ನು ಗೆಲ್ಲಿಸಿದ್ದಾರೆ ಎಂದರು.
ಇದೇ ವೇಳೆ ಪಕ್ಷದ ಅಭ್ಯರ್ಥಿ ಆರ್.ಹಾಲಪ್ಪ,