ಹಾವೇರಿ :
ನಗರದ ವಿವಿಧ ವಾರ್ಡಗಳಲ್ಲಿ ಕಾಂಗ್ರೇಸ್- ಜೆಡಿಎಸ್ ಪಕ್ಷಗಳ ಮುಖಂಡರಿ ಜಂಟಿಯಾಗಿ ಭರ್ಜರಿ ಪ್ರಚಾರ ನಡೆಸಿದರು. ಪ್ರಚಾರದಲ್ಲಿ ಉಭಯ ಪಕ್ಷಗಳ ಮುಖಂಡರಾದ ಈರಪ್ಪ ಪಟ್ಟಣಶೆಟ್ಟಿ, ಮಾಲತೇಶ ಕುದರಿ, ಶಿವಕುಮಾರ ತಾವರಗಿ, ಅಡಿವೆಪ್ಪ ಡೊಳ್ಳಿನ, ಅಜ್ಜಯ್ಯ ಹಿರೇಮಠ, ಜಗದೀಶ ಬಸೆಗೆಣ್ಣಿ, ಪರಮೇಶಪ್ಪ ಎಣ್ಣಿ, ಅತಾವುಲ್ಲಾ ಖಾಜಿ, ಸೋಮಣ್ಣ ಬೇವಿನಮರದ, ಶಾಂತಕ್ಕ ಶಿರೂರ, ಜಯಶ್ರೀ ಶಿವಪುರ, ದಾವಲಸಾಬ ಮುಗದೂರ, ತಿಪ್ಪಣ್ಣ ಕುಂಬಾರ, ಚನ್ನಬಸಪ್ಪ ಅಂಗರಗಟ್ಟಿ, ಶಿವಬಸಣ್ಣ ಹಲಗಣ್ಣನವರ, ಪ್ರಭುಗೌಡ ಎಸ್. ಬಿಸ್ಟನಗೌಡ್ರ, ಮಮತಾ ಜಾಬಿನ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
