ಶ್ರೀಮಠದ ಲೋಕಾರ್ಪಣೆಗೆ ಶ್ರಮಿಸಿದವರಿಗೆ ಸನ್ಮಾನ

ಹಾವೇರಿ

     ತುಂಗಭದ್ರ ನದಿಯ ತೀರದ ಜಿಲ್ಲೆಯ ಗಡಿಭಾಗದ ಮೈಲಾರ ಸುಕ್ಷೇತ್ರದಲ್ಲಿ ಶ್ರೀ ಕನಕ ಪೀಠದ ಶಾಖಾಮಠ ಏಳುಕೋಟಿ ಭಕ್ತರಕುಟೀರದ ಉದ್ಘಾಟನೆಗೆ ಅತ್ಯಮೂಲ್ಯವಾದ ತನು, ಮನ, ಧನದಿಂದ ಅಪಾರ ಸಹಕಾರಗೈದ ಭಕ್ತ ವೃಂದದವರಿಗೆ ಶ್ರೀಮಠದಿಂದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಹಸ್ತಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕನಕ ಪೀಠದ ವಿವಿಧ ಶಾಖಾ ಮಠದ ಸ್ವಾಮಿಜಿಗಳು ಹಾಗೂ ಗಣ್ಯಾತಿಗಣ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link