ಹುಳಿಯಾರು ಕನಕ ಜಯಂತಿ ಮೆರವಣೆಗೆ

ಹುಳಿಯಾರು

ಹುಳಿಯಾರಿನಲ್ಲಿ ಏರ್ಪಡಿಸಿದ್ದ ಕನಕ ಜಯಂತಿಯಲ್ಲಿ ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಹಾಗೂ ಪತ್ರಕರ್ತ ಎಸ್.ನಾಗಣ್ಣ ಅವರು ಭಾಗವಹಿಸಿದ್ದರು. ವೈ.ಸಿ.ಸಿದ್ಧರಾಮಯ್ಯ, ಧನುಷ್ ರಂಗನಾಥ್, ನಂದಿಹಳ್ಳಿಶಿವಣ್ಣ, ಪ್ರದೀಪ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ