ಹಾವೇರಿ :
ಕರವೇ ಜಿಲ್ಲಾ ಘಟಕ ವತಿಯಿಂದ ನಗರದ ಶ್ರೀ ಕರಿಯಪ್ಪ ಸಂಗೂರ ವೃತ್ತದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಗರಸಭೆ ಸದಸ್ಯಣಿ ಶ್ರೀಮತಿ ಚೈತ್ರಾ ಶಂ ಹತ್ತಿ ಧ್ವಜಾರೋಹಣ ನೆರವೇರಿಸುವ ಮೂಲಕ 63 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸತೀಶಗೌಡ ಜೀ ಮುದಿಗೌಡ್ರ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶವಂತಗೌಡ ದೊಡ್ಡಗೌಡ್ರ.ಮುಖಂಡರಾದ ಬಸವರಾಜ ಹೊಂಭರಡಿ. ಶಂಭುಲಿಂಗನಗೌಡ ಅಂದಾನಿಗೌಡ್ರ. ರಘುವೀರ ಚವ್ಹಾಣ.ಮಲ್ಲಿಕಾರ್ಜುನ ಕುಂಬಾರಿ. ಶಂಭುಲಿಂಗ ಹತ್ತಿ. ಶಿವಯೋಗಿ ಹೂಗಾರ. ಹಸನಸಾಬ ಹತ್ತಿಮತ್ತೂರ. ಹನುಮಂತಪ್ಪ ಪೂಜಾರ. ಪ್ರಭು ಗೊಡ್ಡೆಮ್ಮಿ ಹಾಗೂ ಮುಂತಾದ ಕಾರ್ಯಕರ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
