ಬ್ಯಾಡಗಿ:
ಸ್ಥಳೀಯ ಸಾರಿಗೆ ಇಲಾಖೆಯ ನೌಕರರು ಮುಖ್ಯಮಂತ್ರಿ ಕುಮಾರಿಸ್ವಾಮಿ ಅವರಿಗೆ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಚಳುವಳಿಯನ್ನು ಆರಂಭಿಸಿದ್ದಾರೆ. ಈ ಎಂ.ಎಸ್.ವಾರದ, ರವಿ ಬೇಗೂರ, ರಾಜಶೇಖರ ಕೋಳೂರ, ಕುಮಾರಿ ಜಲಜಾಕ್ಷಿ, ಪಂಡೀತ, ಕುಮಾರ, ವಿನೋದ, ಎಸ್.ಜಿ.ಪ್ರಸಾದಿಮಠ, ಶಿವಮಂಜು, ಚಂದ್ರಶೇಖರ, ಮುರಳಿರಾಮ, ಹೊನ್ನಪ್ಪ, ಯದಾವ, ರಾಜಶೇಖರ ಜತ್ತಿ, ವಿಜಯಾ, ಎಂ.ಎಂ.ಮುಲ್ಲಾನವರ, ಎಸ್.ಎಂ.ಹಿರೇಮಠ, ಕುಂಟೆಮಂಟೆ, ಮಲ್ಲಣ್ಣನವರ ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
