ಸಾರಿಗೆ ನೌಕರರಿಂದ ಪತ್ರ ಚಳುವಳಿ..!!

ಬ್ಯಾಡಗಿ:

       ಸ್ಥಳೀಯ ಸಾರಿಗೆ ಇಲಾಖೆಯ ನೌಕರರು ಮುಖ್ಯಮಂತ್ರಿ ಕುಮಾರಿಸ್ವಾಮಿ ಅವರಿಗೆ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಚಳುವಳಿಯನ್ನು ಆರಂಭಿಸಿದ್ದಾರೆ. ಈ ಎಂ.ಎಸ್.ವಾರದ, ರವಿ ಬೇಗೂರ, ರಾಜಶೇಖರ ಕೋಳೂರ, ಕುಮಾರಿ ಜಲಜಾಕ್ಷಿ, ಪಂಡೀತ, ಕುಮಾರ, ವಿನೋದ, ಎಸ್.ಜಿ.ಪ್ರಸಾದಿಮಠ, ಶಿವಮಂಜು, ಚಂದ್ರಶೇಖರ, ಮುರಳಿರಾಮ, ಹೊನ್ನಪ್ಪ, ಯದಾವ, ರಾಜಶೇಖರ ಜತ್ತಿ, ವಿಜಯಾ, ಎಂ.ಎಂ.ಮುಲ್ಲಾನವರ, ಎಸ್.ಎಂ.ಹಿರೇಮಠ, ಕುಂಟೆಮಂಟೆ, ಮಲ್ಲಣ್ಣನವರ ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link