ಬಳ್ಳಾರಿ:
ನಗರದ ಮೋಕಾ ರಸ್ತೆಯಲ್ಲಿ ನ ಸುಕೋ ಬ್ಯಾಂಕ್ ಎದುರಿನಲ್ಲಿ ಪ್ರಾರಂಭಿಸಿರುವ ಗೋದ್ರೇಜ್ ಇಂಟಿರಿಯ ಶೋ ರೂಂ ನ್ನು ತಾಲೂಕಿನ ಎಮ್ಮಿಗನೂರಿನ ಮಹಾಂತ ಮಠದ ವಾಮದೇವ ಶಿವಾಚಾರ್ಯ ಸ್ವಾಮಿಗಳು ಇಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ್, ಶೋ ರೂಂ ಮಾಲೀಕ ಜಡೇ ಮಠದ ಸೂರ್ಯಪ್ರಕಾಶ್, ಗೋದ್ರೇಜ್ ಕಂಪನಿಯ ಸೀನಿಯರ್ ಸೇಲ್ಸ್ ಮ್ಯಾನೇಜರ್ ವಿ.ರಾಮಕೃಷ್ಣ ಮೊದಲಾದವರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/bellary1.gif)