ವರ್ಷ ಕಳೆದರು ಕುಡಿಯುವ ನೀರಿನ ಟ್ಯಾಂಕ್ ದುರಸ್ಥಿ ಮನವಿ ಸಲ್ಲಿಸಿದರು ಕ್ಯಾರೇ ಎನ್ನದ ಉಜ್ಜಿನಿ ಪಂಚಾಯಿತಿ

ಉಜ್ಜಿನಿ 

       1 ವರ್ಷ ಕಳೆದರು ಉಜ್ಜಿನಿಯ ಸಾರಿಗೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಕುಡಿಯುವ ನೀರಿನ ಟಾ?ಂಕ್ ದುರಸ್ಥಿ ಯಾಗಿದ್ದು ಕುಡಿಯಲು ಗ್ರಾಮದ ಜನರಿಗೆ ತುಂಭಾ ತೊಂದರೆಯಾಗಿದೆ ಈ ನೀರಿನ ಸಮಸೆಯನ್ನು ಪಂಚಾಯಿತಿಗೆ ಹಲವಾರು ಭಾರಿ ಮನವಿ ಸಲ್ಲಿಸಿದರು ನಾನಾ ಕಾರಣಗಳನ್ನು ಹೇಳಿ ಕಾರೆ ಎನ್ನುವುದಿಲ್ಲ ನಮಗೆ ಕುಡಿಯಲು ನೀರು ಟಾಂಕಿಗೆ ಬಿಡಭೇಕು ಎಂದು ಸಾವ9ಜನಿಕರು ಅಕ್ರೂಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link