ಪ್ರೀಮಿಯರ್ ಕ್ರಿಕೇಟ್ ಟೂರ್ನಿಗೆ ಮಹಿಳಾ ಕಾಂಗ್ರೇಸ್ ಮುಖಂಡ ಗೀತಾ ಕದರಮಂಡಲಗಿ ಚಾಲನೆ

ಹರಿಹರ:

      ನಗರದ ಗಾಂಧಿ ಮೈದಾನದಲ್ಲಿ ಸಂತು ಕಮ್ಯೂನಿಕೇಷನ್ ಹಾಗೂ ಹರಿಹರ ಎಲೆವೆನ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮಬಾರಿಗೆ ಮೂರುದಿನಗಳ ಕಾಲ ಪ್ರೀಮಿಯರ್ ಕ್ರಿಕೇಟ್ ಟೂರ್ನಿಮೆಂಟ್ ಪಂದ್ಯವಳಿಗಳು ನೆಡೆಯಲ್ಲಿದ್ದು. ಈ ಪಂದ್ಯವಳಿಗೆ ಕಾಂಗ್ರೇಸನ ಮಹಿಳಾ ಮುಖಂಡರಾದ ಗೀತಾ ಕದರಮಂಡಲಗಿ ದೀಪಾಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

       ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶೇಖರಗೌಡ ಪಾಟೀಲ್, ಬಿಜೆಪಿ ಮುಖಂಡ ಪೂಜಾರ್ ಚಂದ್ರಶೇಖರ್ ,ನಗರಸಭೆಯ ಆರೋಗ್ಯ ನೀರಕ್ಷಕರಾದ ಸಂತೋಷನಾಯ್ಕ,ಉದ್ಯಮೆ ಮಲ್ಲಣ್ಣ-ಲಾರಿ, ಸಂತೋಷ ಕಮೀಟಿಯ ಸದಷ್ಯರಾದ ಸಂತೋಷ ಗುಡಿಮನಿ, ಸಂಜುಗೌಡ, ಅತಾವುಲ್ಲಾ, ಅಣ್ಣಪ್ಪ, ಕುಮಾರ್, ಬಿ.ಎಸ್. ಹೊನ್ನಪ್ಪ, ಮಂಜುನಾಥ,ರೋಷನ್, ಶಿವಕುಮಾರ, ಶಾಂತರಾಜ್, ರಾಘವೇಂದ್ರ,ಪ್ರವೀಣ, ಚಿದಾನಂದ .ಬಸವರಾಜ್ ಮನೋಹರ್, ಮುತ್ತುರಾಜ್,ರಾಜ್ ಶೇಖರ್,ಮತ್ತಿತರರು ಉಪಸ್ಥಿತರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link