ರೆಡ್‍ ಕ್ರಾಸ್‍ ಸಂಸ್ಥೆಯಿಂದ ರೋಗಿಗಳಿಗೆ ಉಚಿತ ಹಣ್ಣು ವಿತರಣೆ

ಹಿರಿಯೂರು :

     ವಿಶ್ವ ರೆಡ್‍ ಕ್ರಾಸ್‍ ಸಂಸ್ಥೆಯ ಸಂಸ್ಥಾಪಕರಾದ ಜೀನ್ ಹೆನ್ರೀಡ್ಯುನಂಟ್ ಅವರ ಸವಿನೆನಪಿಗಾಗಿ ಹಾಗೂ ವಿಶ್ವರೆಡ್‍ಕ್ರಾಸ್‍ಸಂಸ್ಥೆಯ ಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯೂರು ರೆಡ್‍ಕ್ರಾಸ್‍ಸಂಸ್ಥೆ ವತಿಯಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಬ್ರೆಡ್-ಬಿಸ್ಕತ್ತು ಮತ್ತು ಹಣ್ಣುಹಂಪಲು ವಿತರಿಸಲಾಯಿತು.

      ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳಾದ ಡಾ||ಮೋಹನ್‍ಕುಮಾರ್, ಡಾ||ಶ್ರೀಧರ್‍ರೆಡ್ಡಿ, ಡಾ||ಎಂ.ಸಂದೀಪ್, ರೆಡ್‍ಕ್ರಾಸ್ ಗೌ||ಅಧ್ಯಕ್ಷ ಕೆ.ಆರ್.ವೆಂಕಟೇಶ್, ಉಪಾಧ್ಯಕ್ಷರಾದ ಬಿ.ಎಸ್.ನವಾಬ್‍ಸಾಬ್, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ರೆಡ್‍ಕ್ರಾಸ್ ನಿರ್ದೇಶಕರುಗಳಾದ ಕೆ.ಎಸ್.ಮಹಾಬಲೇಶ್ವರ್‍ಶೆಟ್ಟಿ, ದೇವರಾಜ್‍ಮೂರ್ತಿ, ರವೀಂದ್ರನಾಥ್‍ಹೇಮದಳ, ಸಣ್ಣಭೀಮಣ್ಣ, ರವಿ, ಪರಮೇಶ್ವರ್‍ಭಟ್, ಹಾಗೂ ರೆಡ್‍ಕ್ರಾಸ್‍ರಿಪೋರ್ಟರ್‍ಗಳಾದ ಆಲೂರುಹನುಮಂತರಾಯಪ್ಪ, ಪಿ.ಆರ್.ಸತೀಶ್‍ಬಾಬು, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link