ದಂಡ ಹೆಚ್ಚಳ ಸರ್ಕಾರದ ಅಧಿಕ ಪ್ರಸಂಗತನಕ್ಕೆ ಸಾಕ್ಷಿ :ಬಸವರಾಜ ಹೊರಟ್ಟಿ

ಬೆಂಗಳೂರು

     ಮಾಸ್ಕ್ ದಂಡ ಹೆಚ್ಚಳಕ್ಕೆ ಸಾರ್ವಜನಿಕರಿಂದ ವಿರೋಧ ಕೇಳಿಬಂದಿದ್ದು, ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     50 ರೂಪಾಯಿ 100 ರೂಪಾಯಿ ದಂಡ ವಿಧಿಸುವುದು ಸಹಜ.ಆದರೆ 1000 ರೂಪಾಯಿ ದಂಡ ಕಟ್ಟುವುದು ಯಾವ ನ್ಯಾಯ?ಕರ್ನಾಟಕಕ್ಕೆ ಬಂದಿರುವಂತಬ ಈ ದುಃಸ್ಥಿತಿ ಡೀ ದೇಶದಲ್ಲಿ ಎಲ್ಲೂ ಕಂಡು ಬಂದಿಲ್ಲ.ಏಕಾಏಕಿ ಮನಸಿಗೆ ಬಂದಂತೆ ದಂಡ ವಿಧಿಸಿರುವುದು ಸರ್ಕಾರದ ಅಧಿಕ ಪ್ರಸಂಗತನ ಎಂದು ಕಿಡಿಕಾರಿದರು.ಕೂಡಲೇ ಸರ್ಕಾರ ಈ ತೀರ್ಮಾನವನ್ನು ಹಿಂಪಡೆಯಬೇಕು.ಜಿಲ್ಲಾಧಿಕಾರಿಗಳ ಮೂಲಕ ಕರಪತ್ರ ಹಂಚಿಸಿ ಜನರಲ್ಲಿ ಕೊರೊನಾ ಮಾಸ್ಕ್ ಜಾಗೃತಿ ಮೂಡಿಸಬೇಕೆಂದು ಹೊರಟ್ಟಿ ಸಲಹೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link