ಹಾವೇರಿ :
ನಗರದ ವಿವಿಧ ವಾರ್ಡಗಳಲ್ಲಿ ಶಾಸಕರಾದ ಸಿ.ಎಂ. ಉದಾಸಿ ಮತ್ತು ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ ರವರ ನೇತೃತ್ವದಲ್ಲಿ ಮನೆ ಮೆನೆಗೆ ಲೋಕಸಭಾ ಚುನಾವಣಾ ಅಭ್ಯರ್ಥಿಯಾದ ಶಿವಕುಮಾರ ಉದಾಸಿ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ನಿರಂಜನ ಹೇರೂರ, ಮುತ್ತಯ್ಯ ಕಿತ್ತೂರಮಠ, ವೆಂಕಟೇಶ ನಾರಾಯಣ, ಪ್ರಕಾಶ ಉಜನಿಕೊಪ್ಪ, ಬಸವರಾಜ ಹಾಲಪ್ಪನವರ, ವಿಜಯಕುಮಾರ ಚಿನ್ನಿಕಟ್ಟಿ, ಮಂಜುಳಾ ಕರಬಸಮ್ಮನವರ, ರೇಣುಕಾ ಪೂಜಾರ, ಸೌಭಾಗ್ಯಮ್ಮ ಹಿರೇಮಠ, ಶಾಂತು ಯಡವಣ್ಣವನರ, ಸಂತೋಷ ದೇಸಾಯಿ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
