ವೇದಾಂತ ಕಂಪೆನಿಯಿಂದ ಒಂದು ಕೋಟಿ ನೆರವು

ಚಿತ್ರದುರ್ಗ

      ವೇದಾಂತ ಕಬ್ಬಿಣದ ಅದಿರು-ಕರ್ನಾಟಕ ವ್ಯವಹಾರವು ಇಂದು ಮಾರಣಾಂತಿಕ ಕೋವಿಡ್-19 ವಿರುದ್ಧ ಹೋರಾಡಲು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್-19ಗೆ 1 ಕೋಟಿ ರೂಪಾಯಿ ಕೊಡುಗೆ ನೀಡಿದೆ .ವೇದಾಂತ ಕಬ್ಬಿಣದ ಅದಿರು-ಕರ್ನಾಟಕ ವ್ಯವಹಾರದ ನಿರ್ದೇಶಕ ಶ್ರೀ ಕೃಷ್ಣಾ ರೆಡ್ಡಿ ಮತ್ತು ಶ್ರೀಮತಿ ಮೇಘನಾ ಘೋಷ್, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ವೇದಾಂತ ಕಬ್ಬಿಣದ ಅದಿರು-ಕರ್ನಾಟಕ ವ್ಯವಹಾರ ಅವರು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಪತ್ರ ಮತ್ತು ದೇಣಿಗೆ ಚೆಕ್ ಅನ್ನು ಅವರಿಗೆ ಹಸ್ತಾಂತರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap