ಮೈಸೂರು:
ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ಗೆ ಅನಾರೋಗ್ಯ. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು.
ಇಂದು ಸಂಜೆ ದಿಢೀರ್ ಅನಾರೋಗ್ಯಕ್ಕಿಡಾದ ಕೆ.ಎಸ್.ಭಗವಾನ್. ಸಂಜೆ ವಾಕಿಂಗ್ ಮಾಡುವ ವೇಳೆ ಕುಸಿದು ಬಿದ್ದಿರುವ ಪ್ರೊ.ಕೆ.ಎಸ್.ಭಗವಾನ್. ತಕ್ಷಣ ಭಗವಾನ್ರನ್ನ ಖಾಸಗಿ ಆಸ್ಪತ್ರೆಗೆ ದಾಖಲು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೊ.ಕೆ.ಎಸ್ .ಭಗವಾನ್. ಆರೋಗ್ಯ ಸ್ಥಿತಿ ಬಗ್ಗೆ ಇನ್ನಷ್ಟೆ ಲಭ್ಯವಾಗಬೇಕಿರುವ ಮಾಹಿತಿ.
