ಹಾವು ಕಚ್ಚಿ ಯುವ ರೈತ ಸಾವು….

ದಾವಣಗೆರೆ :

       ಹರಪನಹಳ್ಳಿ ತಾಲ್ಲೂಕಿನ ಹಗರಿಗುಡಿಹಳ್ಳಿಯಲ್ಲಿ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹಗರಿಗುಡಿಹಳ್ಳಿ ಸಿದ್ದಲಿಂಗಪ್ಪ (23) ಎಂಬುವವರೇ ಸಾವನ್ನಪ್ಪಿದ ರೈತ ಎಂದು ಗುರುತಿಸಲಾಗಿದೆ ಅವರು ಬೆಳಗಿನ ಜಾವ ಜಮೀನಿಗೆ ನೀರು ಹಾಯಿಸಲು ಹೋದಾಗ ಘಟನೆ.ರೈತ ಮೃತದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ರವಾನೆ.ಹರಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ವರದಿಯಾಗಿದ್ದು ಪೊಲೀಸರು ತನಿಖೆ ಕೈತ್ತಿ ಕೊಂಡರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap