ಪಾವಗಡ
ಪಟ್ಟಣದ ಶಿರಡಿ ಸಾಯಿಬಾಬಾ ದೇವಸ್ಥಾನದ ಅವರಣದಲ್ಲಿ 37 ಲಕ್ಷದ ವೆಚ್ಚದಲ್ಲಿ ಬೆಂಗಳೂರಿನ ವೈಟ್ ಪೀಲ್ಡ್ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಗುರವಾರ ಶುದ್ದಕುಡಿಯುವ ನೀರಿನ ಘಟಕದ ನಿರ್ಮಾಣದ ಭೂಮಿ ಪೂಜೆಯನ್ನು ಪುರಸಭಾ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ ಹಾಗೂ ತಾ.ಪಂ. ಅಧ್ಯಕ್ಷ ಸೊಗಡುವೆಂಕಟೇಶ್ ನೇರವೇರಿಸದರು, ರೋಟರಿ ಅಧ್ಯಕ್ಷ ಮಹಮದ್ಇಮ್ರಾನ್, ಶಿರಡಿ ಸಾಯಿಬಾಬಾ ದೇವಸ್ಥಾನದ ಅಧ್ಯಕ್ಷ ಗೊರ್ತಿನಾಗರಾಜ್, ಗೌರವಾಧ್ಯಕ್ಷ ಎನ್.ಕೆ.ನಾಗರಾಜ್,ಉಪಾಧ್ಯಕ್ಷರಾದ ವಿಶ್ವಮೋಹನಗುಪ್ತ, ಖಜಾಂಚಿ ರಾಮಮೂರ್ತಿ,ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂಶಶಿಕಿರಣ್, ರೋಟರಿ ಪ್ರಧಾನ ಕಾರ್ಯದರ್ಶಿ ನಂದೀಶ್ಬಾಬು,ಮಾಜಿ ಅಧ್ಯಕ್ಷರಾದ ವಿಶ್ವನಾಥ್, ಡಾ. ಪ್ರಭಾಕರ್,ನಮ್ಮಹಕ್ಕು ಸಂಘಟನೆಯ ತಾ. ಅಧ್ಯಕ್ಷ ಗೀರೀಶ್, ರೋಟರಿ ನಿರ್ದೇಶಕರಾದ ಪ್ರಮೋದ್,ರಂಜಿತ್ ಕುಮಾರ್, ಸಿ.ಟಿ. ಆಶ್ವಥ್ನಾರಾಯಣ,ಕಾವಲಗೇರಿರಾಮಾಂಜಿನ, ಶ್ರವಣ್ರೆಡ್ಡಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/25-pvg-rotary-photo-1.gif)