ಹಾವೇರಿ :
ಸಮರ್ಥ ಭಾರತ ಸಂಘಟನೆಯ ವತಿಯಿಂದ ನಾಳೆ ಬೆಳಿಗ್ಗೆ 11.00 ಘಂಟೆಗೆ ಜಿಲ್ಲಾ ಗುರುಭವನದಲ್ಲಿ ಸ್ವಾಮಿ ವಿವೇಕಾನಂದರ 156 ನೇ ಜಯಂತಿ ಹಾಗೂ ವಿವೇಕಬ್ಯಾಂಡ ಕಾರ್ಯಕ್ರಮದ ಉದ್ಘಾಟನೆಗೆ ಜರುಗಲಿದೆ ಎಂದು ಜಿಲ್ಲಾ ಸಂಯೋಜಕ ಡಾ. ಸಂತೋಷ ಆಲದಕಟ್ಟಿ ಪ್ರಕಟಣೆ ಕೋರಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
