ಅಗ್ನಿ ದುರಂತ :5ಜನರ ದಾರುಣ ಸಾವು…!

ಮುಂಬೈ:

     ದೇಶದ ವಾಣಿಜ್ಯ ರಾಜಧಾನಿಯ ಚೆಂಬೂರ್ ಉಪನಗರದ ತಿಲಕ್ ನಗರದಲ್ಲಿ  ಭಾರೀ ಬೆಂಕಿ ಅನಾಹುತವೊಂದು ಸಂಭವಿಸಿದೆ ಸಧ್ಯ ರಕ್ಷಣಾ  ಕಾರ್ಯ ಪ್ರಗತಿಯಲ್ಲಿದೆ. 

      ಈ ದುರ್ಘಟನೆಯಲ್ಲಿ  ಐವರು ಹಿರಿಯ ನಾಗರಿಕರು ಸಾವವನ್ನಪ್ಪಿರುವ ಸಂಗತಿ ಹೊರಬಿದಿದ್ದು . ಸಂಗಮ್ ಸೊಸೈಟಿ ಕಟ್ಟಡದ 10ನೇ ಮಹಡಿಯಲ್ಲಿ ಸಂಜೆ ಸುಮಾರು 10:20 ಕ್ಕೆ ಕಾಣಿಸಿಕೊಂಡ ಬೆಂಕಿ ತನ್ನ ಕೆನ್ನಾಲಿಗೆಯನ್ನು 16ನೇ ಅಂತಸ್ತಿನ ವರೆಗೂ ಚಾಚಿದೆ ಅಲ್ಲದೆ ಕಟ್ಟಡದ ಸುತ್ತಲೂ ಹಬ್ಬುವ ಅನುಮಾನದಿಂದ ಸ್ಥಳದಲ್ಲಿ 10 ಅಗ್ನಿಶಾಮಕ ವಾಹನಗಳು ಮತ್ತು ಐದು ನೀರಿನ  ಟ್ಯಾಂಕರ್ ಬಳಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ ಎಂದು ಅಗ್ನಿ ಆಶಾಮಕ ದಳದ ಸಿಬ್ಬಂಧಿ ತಿಳಿಸಿದ್ದಾರೆ .

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link