ದಿಲ್ಲಿ ಸೀಲಿಂಗ್ ಪ್ರಕರಣ : ಮನೋಜ್ ತಿವಾರಿ ನಿರಾಳ

ನವದೆಹಲಿ:
        ರಾಜಧಾನಿಯ ಸಂಸದ ಹಾಗೂ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ . 
       ಮನೋಜ್‌ ತಿವಾರಿ ವಿರುದ್ಧ ಹಾಕಲಾಗಿದ್ದ ದಿಲ್ಲಿ ಸೀಲಿಂಗ್‌ ಪರಕರಣದಲ್ಲಿ ತಾನು ಯಾವುದೇ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ ಮುಂದಿನ ವಿಚಾರಣೆ ನಡೆಸಲು ನಿರಾಕರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ ಮತ್ತು ಈ ಬೆಳವಣಿಗೆಯಿಂದಾಗಿ ಮನೋಜ್ ತಿವಾರಿ ನಿರಾಳರಾಗಿದ್ದಾರೆ .
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 
 

Recent Articles

spot_img

Related Stories

Share via
Copy link
Powered by Social Snap