ವೈದ್ಯರ ನಿರ್ಲಕ್ಷ್ಯದಿಂದ ಗರ್ಬಿಣಿಗೆ ಏಡ್ಸ್ ಸೋಂಕು …!

ಚೆನ್ನೈ:

       ವೈದ್ಯೋ ನಾರಾಯಣೋ ಹರಿ ಎಂಬ ನಾನ್ನುಡಿ ಇರುವ ಈ ಕಾಲಘಟ್ಟದಲ್ಲಿ ಜನರಿಗೆ ಸೊಂಕಿನಿಂದ ರಕ್ಷಣೆ ನೀಡಬೇಕಾದ ವೈದ್ಯರೇ ಸೊಂಕು ತಗುಲುವಂತೆ ಮಾಡಿದರೆ ಜನ ವೈದ್ಯರನ್ನು ನಮಬುವುದಾದರು ಹೇಗೆ ಎಂಬ ಪಶ್ನೆ ಎಲ್ಲರಲ್ಲೂ ಹುಟುತ್ತದೆ .

      ಅತ್ಯಂತ ಭಯಂಕರ ಮತ್ತು ಮಾರಣಾಂತಿಕ ಕಾಯಿಲೆಯಾದ ಹೆಚ್ಐವಿ ಸೋಂಕು ತಗುಲಿದ ರಕ್ತವನ್ನು ತುಂಬು ಗರ್ಭಿಣಿಗೆ ನೀಡಿದ ಪರಿಣಾಮ ಆಕೆ ಮತ್ತು ಮಗುವಿಗೂ ಹೆಚ್ಐವಿ ಸೊಂಕು ತಗುಲಿರುವ ಘಟನೆ ಚೆನ್ನೈ ನಗರದಲ್ಲಿ ತಡವಾಗಿ ಬಯಲಿಗೆ ಬಂದಿದೆ .

        ಚೆನ್ನೈ ನಗರದಿಂದ 500 ಕಿ.ಮೀ ದೂರದಲ್ಲಿರುವ ವಿರುದ್ಧು ನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ನೆರೆಯ ಶಿವಕಾಶಿಯಲ್ಲಿರುವ ರಕ್ತ ನಿಧಿಯಿಂದ 3 ಲ್ಯಾಬ್ ಟೆಕ್ನಿಷಿಯನ್ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap