ಚೆನ್ನೈ:
ವೈದ್ಯೋ ನಾರಾಯಣೋ ಹರಿ ಎಂಬ ನಾನ್ನುಡಿ ಇರುವ ಈ ಕಾಲಘಟ್ಟದಲ್ಲಿ ಜನರಿಗೆ ಸೊಂಕಿನಿಂದ ರಕ್ಷಣೆ ನೀಡಬೇಕಾದ ವೈದ್ಯರೇ ಸೊಂಕು ತಗುಲುವಂತೆ ಮಾಡಿದರೆ ಜನ ವೈದ್ಯರನ್ನು ನಮಬುವುದಾದರು ಹೇಗೆ ಎಂಬ ಪಶ್ನೆ ಎಲ್ಲರಲ್ಲೂ ಹುಟುತ್ತದೆ .
ಅತ್ಯಂತ ಭಯಂಕರ ಮತ್ತು ಮಾರಣಾಂತಿಕ ಕಾಯಿಲೆಯಾದ ಹೆಚ್ಐವಿ ಸೋಂಕು ತಗುಲಿದ ರಕ್ತವನ್ನು ತುಂಬು ಗರ್ಭಿಣಿಗೆ ನೀಡಿದ ಪರಿಣಾಮ ಆಕೆ ಮತ್ತು ಮಗುವಿಗೂ ಹೆಚ್ಐವಿ ಸೊಂಕು ತಗುಲಿರುವ ಘಟನೆ ಚೆನ್ನೈ ನಗರದಲ್ಲಿ ತಡವಾಗಿ ಬಯಲಿಗೆ ಬಂದಿದೆ .
ಚೆನ್ನೈ ನಗರದಿಂದ 500 ಕಿ.ಮೀ ದೂರದಲ್ಲಿರುವ ವಿರುದ್ಧು ನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ನೆರೆಯ ಶಿವಕಾಶಿಯಲ್ಲಿರುವ ರಕ್ತ ನಿಧಿಯಿಂದ 3 ಲ್ಯಾಬ್ ಟೆಕ್ನಿಷಿಯನ್ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ