ಉಗ್ರರ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಹುತಾತ್ಮSeptember 30, 2018By Prajapragathi39ರಾಷ್ಟ್ರೀಯವಿದೇಶಶ್ರೀನಗರ: ನಮ್ಮ ದೇಶದ ಗಡಿ ಪ್ರದೇಶವಾದ ಶೋಪಿಯಾನ್ ಜಿಲ್ಲೆಯಲ್ಲಿ ಪಾಕ್ ಪ್ರೇರಿತ ಉಗ್ರರು ದಾಳಿ ಮುಂದುವರೆಸಿದ್ದಾರೆ , ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ನರೇಂದ್ರ ಹುತಾತ್ಮರಾಗಿದ್ದಾರೆ. ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ನಡೆದ ಗ್ರನೇಡ್ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ. ಉಗ್ರರು ಪೊಲೀಸ್ ಸ್ಟೇಷನ್ ಮೇಲೆ ಗುಂಡಿನ ದಾಳಿ ನಡೆಸಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ Share via: Facebook WhatsApp Telegram Twitter More Recent Articlesಬಳ್ಳಾರಿ ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ: ನಾಪತ್ತೆಯಾಗಿದ್ದ ಬಾಲಕ ಪೊಲೀಸ್ ವಶಕ್ಕೆ ಬಳ್ಳಾರಿ March 9, 2026 ‘ಭಾರತದ ಬಂದರುಗಳಲ್ಲಿ ಇರಾನ್ನ 3 ನೌಕೆಗಳು ಲಂಗರು ಹಾಕಿವೆ’: ಸಂಸತ್ತಿಗೆ ಜೈಶಂಕರ್ ಮಾಹಿತಿ ರಾಷ್ಟ್ರೀಯ March 9, 2026 ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹಣದ ದಾಹಕ್ಕೆ ಬಲಿಯಾದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ……..! Lead News February 3, 2026 ಕಾಳಸಂತೆಯಲ್ಲಿ ಪಡಿತರ : ಕಳಪೆ ಅಕ್ಕಿ ಪೂರೈಕೆ : ತಣ್ಣಗೆ ಕುಳಿತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ Lead News February 1, 2026 36 ವರ್ಷಗಳ ನಿರಂತರ ಸರ್ಕಾರಿ ಸೇವೆಗೆ ಶಿಕ್ಷಕ ಲಕ್ಷ್ಮಿ ಪುತ್ರರಿಗೆ ತಾಲೂಕು ಆಡಳಿತದಿಂದ ಸನ್ಮಾನ Lead News February 1, 2026 Related Stories ರಾಷ್ಟ್ರೀಯ‘ಭಾರತದ ಬಂದರುಗಳಲ್ಲಿ ಇರಾನ್ನ 3 ನೌಕೆಗಳು ಲಂಗರು ಹಾಕಿವೆ’: ಸಂಸತ್ತಿಗೆ ಜೈಶಂಕರ್ ಮಾಹಿತಿ Prajapragathi - March 9, 2026 Lead Newsಪಶ್ಚಿಮ ಘಟ್ಟಗಳ ಕುರಿತು ವರದಿ ನೀಡಿದ್ದ ಹಿರಿಯ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಇನ್ನಿಲ್ಲ Prajapragathi - January 8, 2026 Lead Newsಬಿಜೆಪಿ ನಾಯಕ, ಕೇಂದ್ರ ಮಾಜಿ ಸಚಿವ ಕಬೀಂದ್ರ ಪುರ್ಕಾಯಸ್ಥ ನಿಧನ Prajapragathi - January 8, 2026 Lead Newsತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸಂಚರಿಸುತ್ತಿದ್ದ ಕಾರ್ನ ಟೈರ್ ಸ್ಫೋಟ: ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ Prajapragathi - January 8, 2026 Lead Newsಫೆಬ್ರವರಿ 1ರಂದು ಭಾನುವಾರವೇ ಬಜೆಟ್ ಮಂಡನೆ ಮಾಡ್ತಾರಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ? Prajapragathi - January 8, 2026