ದೆಹಲಿ:
ರಫೇಲ್ ಯುದ್ಧ ವಿಮಾನಗಳ ಖರೀದಿ ಸಂಬಂಧ ಕೇಂದ್ರ ಸರ್ಕಾರ ಹಾಗು ವಿಪಕ್ಷದ ನಡುವೆ ನಡೆಯುತ್ತಿರುವ ಮಾತಿನ ಚಕಮಕಿ ತಣ್ಣಗಾದಂತೆ ಕಾಣುತ್ತಿಲ್ಲ.
ಪ್ರತಿಪಕ್ಷದ ಆರೋಪಗಳ ಕುರತು ಪ್ರತಿಕ್ರಿಯೆ ನೀಡಿದ ಅರುಣ್ ಜೇಟ್ಲಿ, “ಮಾನವ ಬೇಕಿದ್ದರೆ ಸುಳ್ಳುಗಳನ್ನು ಹೇಳಬಹುದು. ಆದರೆ ವಾಸ್ತವ ಎಂದಿಗೂ ಸುಳ್ಳು ಹೇಳಲು ಸಾಧ್ಯವಿಲ್ಲ . ಕಾಂಗ್ರೆಸ್ ಏನು ಬೇಕಾದರೂ ಹೇಳಬಹುದು, ಆದರೆ ಮೂಲ ಸತ್ಯಗಳು ಎಂದಿಗೂ ಸುಳ್ಳಾಗಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ .
![](https://prajapragathi.com/wp-content/uploads/2018/09/692858-arun-jaitley-rahul-g.gif)