ಗೃಹ ಸಚಿವರಿಂದ ವರೂರು ಜೈನಮುನಿಗಳ ಭೇಟಿ: ಮುನಿಗಳ ರಕ್ಷಣೆ ಗೆ ಕ್ರಮದ ಭರವಸೆ

ತುಮಕೂರು

      ಜೈನ ಮುನಿಗಳಾದ ಕಾಮಕುಮಾರ ಸ್ವಾಮೀಜಿ ಅವರ ಹತ್ಯೆ ಖಂಡಿಸಿ ಆಮರಣಾಂತ ಉಪವಾಸ ಕ್ಕೆ ಮುಂದಾಗಿದ್ದ ಹುಬ್ಬಳ್ಳಿ ಯ ವರೂರು ಗ್ರಾಮದಲ್ಲಿರುವ ನವಗ್ರಹ ತೀರ್ಥಕ್ಷೇತ್ರದ ಜೈನ ಮುನಿಗಳಾದ ಗುಣಧರ ನಂದಿ ಶ್ರೀಗಳನ್ನ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಬುಧವಾರ ಭೇಟಿಯಾದರು.

ಮುನಿಶ್ರೀ ಗಳೊಂದಿಗೆ ಸಮಾಲೋಚನೆ ನಡೆಸಿದ ಡಾ. ಜಿ. ಪರಮೇಶ್ವರ ಅವರು
ಈ ಹತ್ಯೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು., ಜೈನ ಮುನಿಗಳ ಸುರಕ್ಷತೆಗೆ ನಮ್ಮ ಸರ್ಕಾರ ಬದ್ದವಿದೆ. ಉಪಾಸ ಕೈ ಬಿಡುವಂತೆ ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap