
ಶಿವರಾಮೇಗೌಡ ಅವರ ‘ಮಾಯಾಂಗನೆ’ ಎಂಬ ಅಪ್ರಬುದ್ಧ ಟೀಕೆಯ ವಿರುದ್ಧ ತಿರುಗಿ ಬಿದ್ದಿರುವ ರಾಕಿಂಗ್ ಸ್ಟಾರ್, ಸಂಸದರು ತಮ್ಮ ನಾಲಿಗೆ ಮೇಲೆ ಹಿಡಿತ ಹೊಂದಿದ್ದರೆ ಸರಿ ಎಂದು ಇದೀಗ ಬಹಿರಂಗವಾಗಿ ಆವಾಜ್ ಹಾಕುವ ಮೂಲಕ ಮಂಡ್ಯ ಚುನಾವಣೆ ಮತ್ತಷ್ಟು ಕಾವು ಪಡೆಯುತ್ತಿದೆ.
“ ಬಸ್ನಲ್ಲಿ ಸೀಟಿಗೆ ಕರ್ಚೀಫ್ ಹಾಕುವಂತೆ ಎಂಪಿ ಸೀಟಿಗೆ ಶಿವರಾಮೇಗೌಡರನ್ನು ಮುಖ್ಯಮಂತ್ರಿಗಳು ಕರ್ಚೀಫ್ ತರ ಬಳಸಿದ್ದಾರೆ. ಹೀಗಾಗಿ ಶಿವರಾಮೇಗೌಡ ಕರ್ಚೀಫ್ ರೀತಿ ಸೈಲೆಂಟಾಗಿ ಸುಮ್ಮನಿದ್ರೆ ಸರಿ. ಇಲ್ಲಾಂದ್ರೆ ನಿಮ್ಮ ದುರಹಂಕಾರಕ್ಕೆ ಜನರೇ ಬುದ್ಧಿ ಕಲಿಸ್ತಾರೆ” ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
