ತುಮಕೂರು :
ನಗರದ ಪ್ರಜಾಪ್ರಗತಿ ಕಚೇರಿಯಲ್ಲಿ ಶ್ರೀ ಹಿರೇಮಠದ ಅಧ್ಯಕ್ಷರಾದ ಡಾll ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಪ್ರಜಾ ಪ್ರಗತಿಯ ದಿನದರ್ಶಿಕೆ(ಕ್ಯಾಲೆಂಡರ್) ಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅವರನ್ನು ಉಪ ಸಂಪಾದಕ ರಾದ ಟಿ.ಎನ್.ಮಧುಕರ್ ಅವರು ಸನ್ಮಾನಿಸಿದರು. ಈ ವೇಳೆ ವ್ಯವಸ್ಥಾಪಕ ಚಿಕ್ಕೀರಪ್ಪ, ಪಿ.ಆರ್.ಓ. ರೇಣುಕಾಪ್ರಸಾದ್, ಜಾಹಿರಾತು ವಿಭಾಗದ ನಾಗರಾಜ್, ಮಹೇಶ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
