ತುಮಕೂರು:
ಗಣೇಶ ಮೂರ್ತಿ ನಿಮಜ್ಜನೆಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಕಾಲು ಜಾರಿ ಬಿದ್ದು, ಅಣ್ಣ-ತಂಗಿ ಸಾವನಪ್ಪಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಬ್ಯಾಲ್ಯಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿದ್ಯಾರ್ಥಿ ದಿಲೀಪ್(11) ಹಾಗೂ ವಿದ್ಯಾರ್ಥಿನಿ ಆಶ್ವಿನಿ(8) ಮೃತ ದುರ್ದೈವಿಗಳು. ಕೆರೆಯ ಬಳಿ ಗಣೇಶ ಮೂರ್ತಿ ನಿಮಜ್ಜನೆಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
![](https://prajapragathi.com/wp-content/uploads/2019/10/lake-water-death.gif)