ತಿಪಟೂರು :  ಹೊನ್ನವಳ್ಳಿಯಲ್ಲಿ ಪಿಂಚಣಿ ಅದಾಲತ್

 ತಿಪಟೂರು : 

      ತಾಲ್ಲೂಕಿನ ಹೊನ್ನವಳ್ಳಿ ನಾಡ ಕಛೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಿ ಸೂಕ್ತ ದಾಖಲೆ ಹೊಂದಿರುವವರಿಗೆ ಸ್ಥಳದಲ್ಲೇ ಮಂಜೂರು ಮಾಡಿ ಆದೇಶಪತ್ರ ನೀಡಲಾಯಿತು.

      ಪಿಂಚಣಿ ಅದಾಲತ್‍ಗೆ ಆಗಮಿಸಿದ್ದ ಕಿವುಡ ಮತ್ತು ಸ್ವಲ್ಪ ಬುದಿಮಾಂದ್ಯತೆ ಹೊಂದಿದ್ದ 8 ವರ್ಷದ ಬಾಲಕ ಶ್ರೀನಿವಾಸ್‍ನ ದಾಖಲೆಗಳನ್ನು ಪರಿಶೀಲಿಸಿ ಮಂಜೂರಾತಿ ಪತ್ರವನ್ನು ನೀಡಲಾಯಿತು. ಮತ್ತು ಹೊನ್ನವಳ್ಳಿ ಹೋಬಳಿಗೆ ಸೇರಿದ ಎಲ್ಲಾ ಗ್ರಾಮಗಳಿಂದ ವಿವಿಧ ಯೋಜನೆಗಳಿಗೆ ದಾಖಲೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್, ಹೊನ್ನವಳ್ಳಿ ನಾಡಕಛೇರಿ ಉಪತಹಸೀಲ್ದಾರ್ ಯಶ್ವಂತ್, ಆರ್.ಐ ರಾಜೀವ್, ಗ್ರಾಮಲೆಕ್ಕಾಧಿಕಾರಿ ಲಕ್ಷ್ಮೀಕಾಂತ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap