ತುಮಕೂರು :
ನಗರದ ಅಭಿವೃದ್ಧಿ ಯೋಜನೆ ಗಳ ಕುರಿತು ಪ್ರಜಾಪ್ರಗತಿ ಹೊರತಂದ ಸರಕಾರ ದ ಎರಡು ವರ್ಷ ದ ಸಾಧನೆಯ ವಿಶೇಷ ಪುರವಣಿ ಓದಿ ಸಿದ್ಧಗಂಗಾ ಶ್ರೀ ಗಳು ಮೆಚ್ಚುಗೆ ಸೂಚಿಸಿದ್ದಾರೆ.
ಈ ವೇಳೆ ಬಿಜೆಪಿ ಅಧ್ಯಕ್ಷ ಹನುಮಂತ ರಾಜು ಪ್ರಧಾನ ಕಾರ್ಯದರ್ಶಿ ಗಳಾದ ಗಣೇಶ್ ರಾಜೀವ್, ನಗರ ಉಪಾಧ್ಯಕ್ಷ ಪ್ರೀತಂ ಜೈನ್, ನಗರ ವಕ್ತಾರ ವಿನಯ್ ಹಿರೇಹಳ್ಳಿ, ರಮೇಶ್ ಹಾಜರಿದ್ದರು.


ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
