ಸರ್ಕಾರದ ಸಾಧನೆಯ ವಿಶೇಷ ಪುರವಣಿಗೆ ಸಿದ್ದಗಂಗಾ ಶ್ರೀಗಳಿಂದ ಮೆಚ್ಚುಗೆ!!

ತುಮಕೂರು :

     ನಗರದ ಅಭಿವೃದ್ಧಿ ಯೋಜನೆ ಗಳ ಕುರಿತು ಪ್ರಜಾಪ್ರಗತಿ ಹೊರತಂದ ಸರಕಾರ ದ ಎರಡು ವರ್ಷ ದ ಸಾಧನೆಯ ವಿಶೇಷ ಪುರವಣಿ ಓದಿ ಸಿದ್ಧಗಂಗಾ ಶ್ರೀ ಗಳು ಮೆಚ್ಚುಗೆ ಸೂಚಿಸಿದ್ದಾರೆ.

     ಈ ವೇಳೆ ಬಿಜೆಪಿ ಅಧ್ಯಕ್ಷ ಹನುಮಂತ ರಾಜು ಪ್ರಧಾನ ಕಾರ್ಯದರ್ಶಿ ಗಳಾದ ಗಣೇಶ್ ರಾಜೀವ್, ನಗರ ಉಪಾಧ್ಯಕ್ಷ ಪ್ರೀತಂ ಜೈನ್, ನಗರ ವಕ್ತಾರ ವಿನಯ್ ಹಿರೇಹಳ್ಳಿ, ರಮೇಶ್ ಹಾಜರಿದ್ದರು.

ಸರಪಳಿ ಸ್ವಾಮಿ ಮಠದ ಶ್ರೀಗಳಿಂದ ಬಿಡುಗಡೆ.
ಡಿಸಿ ವೈ. ಎಸ್. ಪಾಟೀಲ್, ಎ ಎಸ್ ಪಿ ಉಮೇಶ್ ಕುಮಾರ್, ಸಿಇಒ ವಿದ್ಯಾ ಕುಮಾರಿ ವಾರ್ತಾಧಿಕಾರಿ ಹಿಮಂತ್ ರಾಜ್ ಅವರಿಂದ ಪ್ರಜಾಪ್ರಗತಿ ವಿಶೇಷ ಸರಕಾರದ ಸಾಧನ ಸಂಚಿಕೆ ಬಿಡುಗಡೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link