ವಾರ್ಷಿಕ ಮಹಾಸಭೆ

ಬ್ಯಾಡಗಿ

     ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಅಮೃತ ಪತ್ತಿನ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಜರಗಿತು. ಸಭೆಯಲ್ಲಿ ರಾಮನಗರ ಜಿಲ್ಲಾ ಕೋರ್ಟನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಲಿರುವ ಬ್ಯಾಡಗಿಯ ಎಸ್.ಎನ್.ಕಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

      ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ.ಆರ್.ಭಾಗೋಜಿ, ಉಪಾಧ್ಯಕ್ಷ ಗಂಗಾಧರ ಶೀಗಿಹಳ್ಳಿ, ಅಮಾನುಲ್ಲಾ ಮಕಾನದಾರ, ಗಂಗಾಧರ ಹಿರೇಮಠ, ಗಂಗಣ್ಣ ಯಲಿ, ಬಾಬಣ್ಣ ಮೇಲಗೇರಿ, ಪ್ರಕಾಶ ಭಾಗೋಜಿ, ಕರಬಸಪ್ಪ ಯಾದವಾಡ, ವೀರಣ್ಣ ಕತ್ತಿ, ಬಸವರಾಜ ಬೆಣ್ಣಿ, ಬಸನಗೌಡ ಹೊಟ್ಟಿಗೌಡ, ಮಡಿವಾಳೇಶ ಚಿನ್ನಿಕಟ್ಟಿ, ಲಿಂಗರಾಜ ಬೆಳಕೇರಿ, ಸುನೀತಾ ಇಂಡಿಮಠ, ಪ್ರಕಾಶ ಭಸ್ಮೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link