ತಾಲೂಕ ಅಧ್ಯಕ್ಷರ ಆಯ್ಕೆ

ಸವಣೂರ :

             ಉತ್ತರ ಕರ್ನಾಟಕ ರೈತ ಸಂಘದ ಸವಣೂರ ತಾಲೂಕ ಅಧ್ಯಕ್ಷರನ್ನಾಗಿ ತಾಲೂಕಿನ ಕಲಕೋಟಿ ಗ್ರಾಮದ ಪ್ರಗತಿಪರ ರೈತರಾದ ರೇಣುಕಸ್ವಾಮಿ ಚನ್ನವೀರಯ್ಯ ಹಿರೇಮಠ ಅವರನ್ನು ರೈತರ ಸಂಘದ ಜಿಲ್ಲಾಧ್ಯಕ್ಷರಾದ ಹನಮಂತಪ್ಪ ದೀವಿಗಿಹಳ್ಳಿ ನೇಮಕ ಮಾಡಿ ತಾಲೂಕಿನ ರೈತರ ಸಮಸ್ಯೆಗಳ ಹರಿಹಾರಕ್ಕಾಗಿ ಹೋರಾಟ ಹಾಗೂ ಸಂಘಟನೆ ಬಲಪಡಿಸುವಂತೆ ಆದೇಶಿಸಿದ್ದಾರೆ.

Recent Articles

spot_img

Related Stories

Share via
Copy link