ನೂತನ ಬಿ.ಎಂ.ಸಿ.ಯು ಘಟಕ ಹಾಗು ನೂತನ ಕಟ್ಟಡ ಉದ್ಗಾಟನೆ

ತುರುವೇಕೆರೆ

             ತಾಲೂಕು ಬೆನಕನಕೆರೆ ಹಾಲು ಉತ್ಪಾದಕರ ಸಂಘದ ನೂತನ ಬಿ.ಎಂ.ಸಿ.ಯು ಘಟಕ ಹಾಗು ನೂತನ ಕಟ್ಟಡವನ್ನು ಸಂಸದ ಮುದ್ದಹನುಮೇಗೌಡರು ಉದ್ಗಾಟನೆ ಮಾಡಿದರು. ಈ ಸಮಾರಂಭದಲ್ಲಿ ಶಾಸಕ ಮಸಾಲ ಜಯರಾಂ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ಕೊಂಡವಾಡಿ ಚಂದ್ರಶೇಖರ್, ಮಾಜಿ ಶಾಸಕರುಗಳಾದ ಎಂ.ಟಿ.ಕೃಷ್ಣಪ್ಪ, ಹೆಚ್.ಬಿ.ನಂಜೇಗೌಡ, ಜಿಲ್ಲಾ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ , ಮುಖಂಡ ರಮೇಶ್‍ಗೌಡ, ಎಪಿಎಮ್‍ಸಿ ಅಧ್ಯಕ್ಷ ರೇಣುಕಯ್ಯ, ಪಟೇಲ್ ಚನ್ನೇಗೌಡ, ಗ್ರಾ.ಪಂ.ಅದ್ಯಕ್ಷರು, ಸದಸ್ಯರುಗಳು, ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಕೆ.ಪಿ.ಮಂಜುನಾಥ್, ಕಿರಣ್‍ಕುಮಾರ್, ದಿವಾಕರ್, ಬೆನಕನಕೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ನಿರ್ದೇಶಕರು ಸೇರಿದಂತೆ ಅನೇಕರು ಪಾಲ್ಗೋಂಡಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link