ರಾಜ್ಯ ಮಟ್ಟದ 1500 ಮೀಟರ್ ಓಟಕ್ಕೆ ವಿದ್ಯಾರ್ಥೀನಿ ಆಯ್ಕೆ

ಹಾವೇರಿ

   ಜಿಲ್ಲಾ ಕ್ರೀಡಾಂಣದಲ್ಲಿ ಇತ್ತೀಚಿಗೆ ನಡೆದ ಜಿಲ್ಲಾಮಟ್ಟದ ಪ್ರೌಢಶಾಲೆಗಳ ವಿಭಾಗದಲ್ಲಿ 1500 ಮೀಟರ್ ಓಟದ ಸ್ಪರ್ದೇಯಲ್ಲಿ, ಹಾವೇರಿ ತಾಲೂಕಿನ ಕಿತ್ತೂರ ಶ್ರೀ ಶಿವ ಶರಣ ಹರಳಯ್ಯನವರ್ ಪ್ರೌಢಶಾಲೆಯಲ್ಲಿ 9 ನೇ ತರಗತಿ ವಿದ್ಯಾರ್ಥಿನಿ ಕುಮಾರಿ, ರುಪಾ ನಾಗಪ್ಪ ಹೊಸಮನಿ ಇವಳು ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ಧಾರೆ.

  ವಿದ್ಯಾರ್ಥಿನಿಯನ್ನು ಸಂಸ್ಥೆಯ ಅಧ್ಯಕ್ಷರು ಮುತ್ತಣ್ಣ ಲಮಾಣಿ ಮುಖ್ಯೋಪಾದ್ಯಾಯರಾದ ಎಂ.ಪಿ.ಪ್ರಭುಸ್ವಾಮಿಮಠ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು, ಗ್ರಾಮಸ್ಥರು ಆಭಿನಂದಿಸಿದ್ದಾರೆ.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link