ಸಿದ್ದರಾಮಯ್ಯ ರವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ
ಮೈಸೂರು ಭಾಗದ ಸತೀಶ್ ಮತ್ತು ಉಮೇಶ್ ಎಂಬವರು ಅಭಿಮಾನಿಗಳು. ಅಕ್ಕಿಯಿಂದ ತಯಾರು ಮಾಡಿದ ವಿಗ್ರಹ ತಂದಿದ್ದರು. ಅನ್ನಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯ ಬಡವರಿಗಾಗಿ ಘೋಷಣೆ ಮಾಡಿದ್ದರು. ಹಾಗಾಗಿ ಅಕ್ಕಿಯಿಂದ ಈ ವಿಗ್ರಹ ತಯಾರು ಮಾಡಲಾಗಿದೆ ಎಂದರು.

Powered by FILMY SCOOP | © 2022 | Praja Pragathi - All Rights Reserved
Powered by FILMY SCOOP | © 2022 | Praja Pragathi - All Rights Reserved