ತಿಪಟೂರು
ದಿವಗಂತ ಡಾ.ರಾಜ್ಕುಮಾರ್ರವರ ಆತ್ಮೀಯ ಸ್ನೇಹಿತರಾದ ನಗರದ ಕೆ.ಆರ್.ಬಡಾವಣೆಯಲ್ಲಿರುವ ರಾಮಸ್ವಾಮಿಯವರ ಸ್ವಗೃಹಕ್ಕೆ ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಧರ್ಮಪತ್ನಿ ಭೇಟಿ ಮಾಡಿ ತಂದೆಯ ಗೆಳೆಯರಾದ ರಾಮಸ್ವಾಮಿ ಹಾಗೂ ಅವರ ಕುಟುಂಬದ ಆರೋಗ್ಯವನ್ನು ವಿಚಾರಿಸಿದರು.

Powered by FILMY SCOOP | © 2022 | Praja Pragathi - All Rights Reserved
Powered by FILMY SCOOP | © 2022 | Praja Pragathi - All Rights Reserved