ರಕ್ಷಾ ಬಂಧನ ಕಾರ್ಯಕ್ರಮ

ಹಾವೇರಿ :

           ಇಲ್ಲಿನ ಜಯದೇವ ನಗರದಲ್ಲಿನ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದಲ್ಲಿ ನಡೆದ ಅಣ್ಣ ತಂಗಿಯರ ಪವಿತ್ರ ಹಬ್ಬವಾದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ವಿದ್ಯಾಲಯದ ಸಹೋದರಿಗಳಿಂದ ಶಾಸಕರಾದ ನೆಹರೂ ಓಲೇಕಾರ ಮತ್ತು ಸಂಸದ ಶಿವಕುಮಾರ ಉದಾಸಿ ಹಬ್ಬದ ಸಂಕೇತವಾದ ರಾಕಿ ಕಟ್ಟಿಸಿಕೊಂಡು ಶುಭಕೋರಿದರು.

Recent Articles

spot_img

Related Stories

Share via
Copy link