ತುಮಕೂರಿನ
ಸದಾಶಿವನಗರ ಸರ್ಕಾರಿ ಐಟಿಐ ಕಾಲೇಜು ಮುಂಭಾಗದ ರಾಕಿ ಅರ್ಬಲ್ ಬ್ಯೂಟಿ ಪಾರ್ಲರ್ ಸಭಾಂಗಣದಲ್ಲಿ ಏಸು ಅವರ ತಂಡದಿಂದ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಸಂತ ಲೂರ್ದು ಮಾತೆಯ ದೇವಾಲಯದ ಧರ್ಮಗುರುಗಳಾದ ಆರೋಗ್ಯರಾಜ್ ಸತೀಶ್ ಕುಮಾರ್ ನೆರವೇರಿಸಿ ಪಾರ್ಥನೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/yesu.jpg)