ದೊಡ್ಡೇರಿ
ಖಾಸಗಿ (ಏಂ 06 9668 ) ಸಿದ್ದೇಶ್ವರ ಸ್ವಾಮಿ ಬಸ್ ಅ. 17 ರ ಬೆಳಗ್ಗೆ ಬಡವನಹಳ್ಳಿಯಿಂದ ತೋವಿನಕೆರೆ ಮಾರ್ಗವಾಗಿ ಚಲಿಸುತ್ತಿದ್ದು, ಬೆಳಗ್ಗೆ 8:30 ರ ಸಮಯದಲ್ಲಿ ಆವಿನಮಡುಗು ಗ್ರಾಮದ ಸಮೀಪದಲ್ಲಿ ಚಾಲಕನ ನಿರ್ಲಕ್ಷ್ಯತನದಿಂದ ರಸ್ತೆ ಬದಿಗೆ ಉರುಳಿದೆ. ಸುಮಾರು 30 ಜನ ಪ್ರಯಾಣಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ರಮೇಶ್ ತಿಳಿಸಿದ್ದಾರೆ. ಚಂದ್ರಮ್ಮ ರಾಮಚಂದ್ರಪ್ಪನವರ ಪತ್ನಿ ಚಂದ್ರಮ್ಮನವರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ