ಜಯದ ಸರಣಿ ಮುಂದುವರಿಯಲಿದೆ

ಬೆಂಗಳೂರು: 

ಈ ಗೆಲುವು ಮುಂದಿನ   ಲೋಕಸಭಾ ಚುನಾವಣೆಯ ದಿಕ್ಸೂಚಿ ಅಲ್ಲ. ಅಲ್ಲೂ ಈ ವಿಜಯದ  ಸರಣಿ ಮುಂದುವರಿಯಲಿದೆ ಎಂದು ​ಮಲ್ಲಿಕಾರ್ಜುನ್​ ಖರ್ಗೆ ವ್ಯಾಕ್ಯಾನಿಸಿದ್ದಾರೆ

ಸದಾಶಿವ ನಗರದ ನಿವಾಸದಲ್ಲಿ ಮಾತನಾಡಿ, ಜನರಿಗೆ ಈ ಗೆಲುವು ಬೇಕಿತ್ತು. ನಮಗೆ ದಕ್ಕಿದೆ. ಉಪಚುನಾವಣೆಯಲ್ಲಿ ಹಣ, ಹೆಂಡ ಹಂಚಿಕೆಯಾಗಿದೆ ಎಂದು ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ. ಹಣ ಹಂಚಿದ್ದಾದರೆ ದೂರು ಕೊಡಬಹುದಿತ್ತು. ಕೇಂದ್ರದ ಬಿಜೆಪಿ ಸರ್ಕಾರ ಎಲ್ಲ ಕ್ಷೇತ್ರದಲ್ಲಿ ಕೈ ತೂರಿಸುತ್ತದೆ. ಅಂದಮೇಲೆ ಹಣ, ಹೆಂಡದ ವಿಚಾರದಲ್ಲಿ ತಿಳಿಯಲಿಲ್ವಾವೆ ಎಂದು ವ್ಯಂಗ್ಯವಾಡಿದರು.

Recent Articles

spot_img

Related Stories

Share via
Copy link