ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮಲ್ಲೇಶಪ್ಪ ಹೊರಪೇಟೆ ಭೇಟಿ

ಹಾವೇರಿ :

         ಕನಕ ಪೀಠದ ಶಾಖಾ ಮಠ ಜಲಧಾರೆ, ತುಂಗಭದ್ರ ನದಿ ತೀರದ ಶ್ರೀ ಸುಕ್ಷೇತ್ರ ಮೈಲಾರದಲ್ಲಿ ಪ್ರಾರಂಭವಾಗಿದ್ದು, ಶಾಖಾ ಮಠದ ಕಟ್ಟಡ ಕಾಮಗಾರಿಯನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮಲ್ಲೇಶಪ್ಪ ಹೊರಪೇಟೆ ಭೇಟಿ ನೀಡಿ ವೀಕ್ಷಿಸಿದರು. ಕಾಗಿನೆಲೆ ಶೀ ಮಠದ ಪೀಠಾಧಿಪತಿಗಳಾದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು. ಸಮಾಜದ ಮುಖಂಡ ಅಶೋಕ ಬಣಕಾರ ಸೇರಿದಂತೆ ಭಕ್ತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link