ಮಧುಗಿರಿ:
ಪಟ್ಟಣದ ತಾಲ್ಲೂಕು ಕಛೇರಿ ಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿಯ ಡಿಡ್ ರೈಟರ್ ರಂಗನಾಥ್ ಹಾಗೂ ಸಬ್ ರಿಜಿಸ್ಟರ್ ರಾಮಚಂದ್ರಯ್ಯ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು.
ಪುರವರ ಹೋಬಳಿಯ ಚಿಕ್ಕಹೊಸಹಳ್ಳಿಯ ಗ್ರಾಮದ ವಾಸಿ ದೇವರಾಜು ರವರ ದಾನ ಪತ್ರ ನೊಂದಾಣಿಗಾಗಿ 4000 ಸಾವಿರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ದಾಳಿ ಎಸಿಬಿ ಎಸ್ಪಿ ಬಡಿಗಾರ್ ಹಾಗೂ ಡಿವೈಎಸ್ಪಿ ರಘುಕುಮಾರ್ ನೇತೃತ್ವದಲ್ಲಿ ದಾಳಿ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
