ತುಮಕೂರು
ಕೊರಟಗೆರೆ ಸರ್ಕಾರಿ ನೌಕರ ಸಂಘದ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ತಾಲೋಕಿನ ಎಲ್ಲಾ ಸರ್ಕಾರಿನೌಕರ ಸಿಬ್ಬಂದಿ ಗಳಿಗೆ ಗಿಪ್ಟು (ಉಡುಗೊರೆ )ನೀಡಲು ಸಂಘದ ಹಣವನ್ನೂ ದುರುಪಯೋಗ ಮಾಡಿದ್ದಾರೆ ಎಂದು ಶಿಕ್ಷಕ ದೇವರಾಜುರವರಿಂದ ಗಂಭೀರ ಅರೋಪ ಕೇಳಿ ಬಂದಿದೆ
ಮಾಜಿ ಸರ್ಕಾರಿ ನೌಕರಸಂಘದ ಅದ್ಯಕ
ವಿಕೆ ವೀರಕ್ಯಾತಯ್ಯ ವಿರುದ್ಧ ಅದಾಯ ಇಲಾಖೆ ಅಯುಕ್ತರಿಗೆ ಶಿಕ್ಷಕ ದೇವರಾಜು ರವರಿಂದ ದೂರು
![](https://prajapragathi.com/wp-content/uploads/2018/12/images.jpeg)