ಮಧುಗಿರಿ: ರಸ್ತೆ ಅಪಘಾತ :ಬೈಕ್ ಸವಾರ ಸಾವು

ಮಧುಗಿರಿ:

      ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭಂವಿಸಿ ಓರ್ವ ಮೃತಪಟ್ಟಿದ್ದು ಮತ್ತೊಬ್ಬ ಸಾವರನನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ರವಾನಿಸಲಾಗಿದೆ.

     ತಾಲ್ಲೂಕಿನ ಕಸಬ ಹೋಬಳಿಯ ಕೆರೆಗಳ ಪಾಳ್ಯದ ಸಮೀಪವಿರುವ ಮಧುಗಿರಿ-ತುಮಕೂರು ಕೆಶಿಫ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಐಡಿಹಳ್ಳಿ ಹೋಬಳಿಯ ದಿನ್ನೇಗೊಲ್ಲರಹಟ್ಟಿಯ ವಾಸಿ ಶಿವಣ್ಣ(38) ಎಂದು ಗುರುತಿಸಲಾಗಿದೆ. ಮತ್ತೊಬ್ಬನ ವಿವರ ತಿಳಿದು ಬಂದಿಲ್ಲ ಮಧುಗಿರಿ ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link