ದಾವಣಗೆರೆ :
ಮಹಾನಗರ ಪಾಲಿಕೆಯ 33ನೇ ವಾರ್ಡ್ನ ಸರಸ್ವತಿ ಬಡಾವಣೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಬುಧವಾರ ಕಾಂಗ್ರೆಸ್ ಹಾಗೂ ಅಹಿಂದ ಮುಖಂಡರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಪರವಾಗಿ ಮತಯಾಚಿಸಿದರು.
ಈಸಂದರ್ಭದಲ್ಲಿ ಮುಖಂಡರುಗಳಾದ ಜಿ.ಎಲ್.ರೇವಣ್ಣ, ಹಾಲೇಕಲ್ಲು ಎಸ್.ಟಿ.ಅರವಿಂದ, ಇಟ್ಟಿಮನಿ ಶಿವಣ್ಣ, ನಾಗರಾಜ್, ಸ್ಟಾಂಪ್ ವೆಂಡರ್ ತಿಪ್ಪೇಶ್, ಮಹದೇವಪ್ಪ, ಎಂ.ಬಿ.ದ್ಯಾಮಣ್ಣ, ಶಿವಣ್ಣ, ಉಮೇಶ್, ರಾಜು, ಮುರುಗೇಶ್, ಓಬಜಮ್ಮ, ಅಂಗಡಿರಾಮಣ್ಣ, ಕೆ.ನಾಗಪ್ಪ, ಶಿವಣ್ಣ, ರಾಜಣ್ಣ, ಉಮೇಶ್, ತಿಪ್ಪೇಶ್, ಚಂದ್ರು, ಮಂಜಣ್ಣ, ಪರುಶುರಾಮ್, ಪ್ರಶಾಂತ್ಪಚ್ಚಿ, ಮೈಲಾರಲಿಂಗಪ್ಪ, ಮಂಗಳಮ್ಮ, ಸುಲೋಚನಮ್ಮ, ಭಾಗ್ಯಮ್ಮ, ಮಣಿಯಮ್ಮ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








