ರಫೆಲ್ ಡೀಲ್ : ಬಿಜೆಪಿ ವಿರುದ್ಧ ಗುಡುಗಿದ ಖರ್ಗೆ..!!

    ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ರಫೇಲ್​ ಡೀಲ್​ ಕುರಿತ ಸಿಎಜಿ ವರದಿ ಇಂದು ಸಂಸತ್ತಿನ ಎದುರು ಬರಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ನಿರ್ಧಾರವನ್ನು ಮಾಡಿರುವವರೇ   ಪೂರ್ವಗ್ರಹದಿಂದ ಕೂಡಿದ್ದಾರೆ. ಹಾಗಾಗಿ ಈ ವರದಿ ಮೌಲ್ಯ ರಹಿತ. ಎರಡನೆಯದಾಗಿ, ಇಲ್ಲಿ ಹಿತಾಸಕ್ತಿ ಸಂಘರ್ಷ ಎದ್ದು  ಕಾಣುತ್ತಿದೆ.  ಈ ಹಿಂದೆ ಅವರ ಸಮಾಲೋಚಕರಾಗಿದ್ದವರೇ ವರದಿ ತಯಾರಿಸಿದ್ದಾರೆ ಎಂದು ಆರೋಪಿಸಿದರು.

    ಇಂದು ಸಂಸತ್​ ಮುಂದೆ ಸಿಎಜಿ ವರದಿ ಮಂಡನೆಯಾಗುವುದರಿಂದ ಅದರಲ್ಲಿ ಏನಿರಲಿದೆ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ. ಆದರೆ  ಈಗಾಗಲೇ ಕೇಂದ್ರ ಸರ್ಕಾರ  ಸುಪ್ರೀಂಕೋರ್ಟ್​ಗೆ ಮುಚ್ಚಿದ ಲಕೋಟೆಯಲ್ಲಿ   ಸಲ್ಲಿಸಿದ್ದ ವರದಿರಯಲ್ಲಿ ಅದರ  ಉದ್ದೇಶವೇನೆಂಬುದು ತಿಳಿದುಬಂದಿದೆ. ರಫೇಲ್​ ವಿಮಾನಗಳ  ಬೆಲೆ ನಿಗದಿಯಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದೇ ಅವರು ಹೇಳಿದ್ದಾರೆ. ಇದರಿಂದ ವರದಿಗೆ ಮೌಲ್ಯವಿಲ್ಲ ಎಂದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap