ಗುಬ್ಬಿ
ಕಳೆದ ರಾತ್ರಿ ಚಿರತೆ ಧಾಳಿಗೆ ಸೀಮೆಹಸುವಿನ ಕರುವೊಂದು ಬಲಿಯಾಗಿರುವ ಘಟನೆ ತಾಲ್ಲೂಕಿನ ಅಡಗೂರು ಗ್ರಾಮದಲ್ಲಿ ನಡೆದಿದೆ.ಅಡಗೂರು ಗ್ರಾಮದ ಗಂಗಾಧರಯ್ಯ ಎಂಬುವವರ ಸೀಮೆಹಸುವಿನ ಕರುವಿನ ಎರಗಿದ ಚಿರತೆ ಕುತ್ತಿಗೆ ಭಾಗದಲ್ಲಿ ಕಚ್ಚಿ ರಕ್ತ ಹೀರಿದೆ ತೀವೃವಾಗಿ ಗಾಯಗೊಂಡಿದ್ದ ಕರು ಮೃತಪಟ್ಟಿದೆ. ಸ್ಥಳಕ್ಕೆ ಪಶುವೈದ್ಯಾಧಿಕಾರಿ ಡಾ:ಚಂದನ್ ಪಾಟೀಲ್ ಭೇಟಿ ನೀಡಿ ಕುರುವಿನ ಮರಣೋತ್ತರ ಪರೀಕ್ಷೆ ನಡೆಸಿದರು. ಕಂದಾಯ ನಿರೀಕ್ಷಕ ರಮೇಶ್, ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
