2 ಲಕ್ಷ ಪರಿಹಾರದ ಹಣದ ಚಕ್‍ ವಿರತರಿಸಿದ ಶಾಸಕ

ತುರುವೇಕೆರೆ:

        ಮರದ ಕೊಂಬೆ ಬಿದ್ದು ಅಕಾಲಿಕ ಮರಣಕ್ಕೆ ತುತ್ತಾಗಿದ್ದ ದುಂಡ ಗ್ರಾಮದ ಹೇಮಂತ್‍ಕುಮಾರ್ ಅವರ ಪತ್ನಿ ಟಿ.ಎಂ.ಗೀತಾ ಅವರಿಗೆ ಸರ್ಕಾರದಿಂದ ಮುಂಜೂರಾದ 2 ಲಕ್ಷ ಪರಿಹಾರದ ಹಣದ ಚಕ್‍ನ್ನು ಶಾಸಕ ಮಸಾಲಜಯರಾಮ್ ನೀಡಿದರು. ಈ ಸಂದರ್ಬದಲ್ಲಿ ತಹಶೀಲ್ದಾರ್ ನಯಾಉನ್ನಿಸಾ, ಬಿಜೆಪಿ ತಾಲೂಕು ಅಧ್ಯಕ್ಷ ದುಂಡರೇಣಕಪ್ಪ, ಪ.ಪಂ.ಅಧ್ಯಕ್ಷ ಲಚ್ಚಿಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಯಜಮಾನ್ ಮಹೇಶ್, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ದುಂಡ ಸುರೇಶ್, ಅರುಣಾ ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link