ನ್ಯಾಯವಾದಿ ರೇವಣ್ಣ ಬಳ್ಳಾರಿ ಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ

ದಾವಣಗೆರೆ

        ಮೈಸೂರಿನಲ್ಲಿ ರೋಟರಿ ಸಭಾಂಗಣದಲ್ಲಿ ದಾವಣಗೆರೆಯ ನ್ಯಾಯವಾದಿ ರೇವಣ್ಣ ಬಳ್ಳಾರಿ, ನ್ಯಾಯವಾದಿ ಎಸ್.ಹೆಚ್. ವಿನಯ್‍ಕುಮಾರ್, ಶಿಕ್ಷಕಿ ಸಾಹಿತಿ ಸಿ.ಕೆ. ಗೀತಾ, ಡಿ.ಬಿ. ನಾಯಕ್ ಹೊಸಪೇಟೆ ಅವರುಗಳಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಕವಿ ಸಿ.ಪಿ. ಕೃಷ್ಣಕುಮಾರ್, ಸಾಹಿತಿ ಲತಾ ರಾಜಶೇಖರ್, ಡಾ. ರೆಡ್ಡಿ, ಬುದ್ಧಿಜೀವಿ ಬಳಗದ ಅಧ್ಯಕ್ಷ ಬೇರ್ಯ ರಾಮ್‍ಕುಮಾರ್ ಇದ್ದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link