ಜಯ ಕರ್ನಾಟಕ ಸಂಘಟನೆ ವತಿಯಿಂದ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ ಅವರಿಗೆ ಮನವಿ

ಹಾವೇರಿ :

           ನಗರದ ಹಲವಾರು ರಮ್ಮಿ ಕ್ಲಬ್‍ಗಳಲ್ಲಿ ಅಕ್ರಮ ಜೂಜಾಟ ಇಸ್ಪೆಟ್ ದಂದೆ ಹಾಗೂ ಮಟ್ಕಾ ದಂದೆ ಹರಡಿರುವುದು ಕಂಡು ಬರುವ ಗುಮಾನೆ ಇದೆ. ಇದಕ್ಕೆ ಕೆಲವು ಅಧಿಕಾರಿಗಳು ಶಾಮಿಲಾಗಿರುವ ಗಮಾನೆಯು ಕೇಳಿ ಬುರುತ್ತಿದೆ. ತಕ್ಷಣವೇ ಪೋಲಿಸ್ ಅಧಿಕಾರಿಗಳು ಈ ವಿಷಯವಾಗಿ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಾಜದ ಸ್ವಾಸ್ಥ್ಯೆ ಕಾಪಾಡುವಂತೆ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟದ ವತಿಯಿಂದ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಜಿ,ಎ ಜಗದೀಶ ಅವರಿಗೆ ಮನವಿ ಸಲ್ಲಿಸಿದರು.

          ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ರಮೇಶ ಆನವಟ್ಟಿ.ಸಲಹಾ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ. ಎಸ್‍ಸಿ, ಎಸ್‍ಟಿ ಘಟಕದ ಜಿಲ್ಲಾಧ್ಯಕ್ಷ ಸುಭಾಸ್ ಬೆಂಗಳೂರ.ಜಿಲ್ಲಾ ಕಾರ್ಯಾಧ್ಯಕ್ಷ ರಮೇಶ ಜಾಲಿಹಾಳ.ಶ್ರೀನಿವಾಸ್ ಮುಗದೂರ.ಸತೀಶ ಮಡಿವಾಳರ.ಗಿರೀಶ ಬಿ.ಮಂಜುನಾಥ ಪಿ ಅನೇಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap