ದಾವಣಗೆರೆ:
ನಗರದ ಆರ್. ಎಲ್. ಕಾನೂನು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಪರಿಷತ್ತು ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ದಾವಣಗೆರೆ ಜಿಲ್ಲಾ ವಕೀಲರ ತಂಡದ ಕಲಾವಿದರು ಭಾರತಾಂಭೆ ನಾಟಕ ಪ್ರದರ್ಶಿಸಿದರು.
ಈ ವೇಳೆ ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ಹೆಚ್.ಬಿಲ್ಲಪ್ಪ, ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೋ.ಬಿ.ಎಸ್.ರೆಡ್ಡಿ, ಕಲಾವಿದರಾದ ಹೆಚ್.ಎನ್.ಸುಧಾ, ಎ.ವೈ.ಕೃಷ್ಣಮೂರ್ತಿ, ಎಲ್. ಹೆಚ್.ಅರುಣ್ಕುಮಾರ್, ಅನೀಸ್ ಪಾಷಾ, ಶ್ರೀಧರ್ ಮಾತಣ್ಣನವರ, ಉಷಾ ಕೈಲಾಸದ್, ಹೆಚ್.ಎಸ್.ಯೋಗೇಶ್, ಮಂಜುನಾಥ್, ದಿನೇಶ್, ನಾಟಕ ನಿರ್ದೇಶಕ ಎಸ್.ಎಲ್.ಸಂತೋಷ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
