ತುಮಕೂರು:
ನಗರದ ಹೊರವಲಯದ ಅರುಣಾ ನರ್ಸಿಂಗ್ ಕಾಲೇಜಿನ ಉದ್ಯಾನದಲ್ಲಿ ಕಾಣಿಸಿಕೊಂಡ ಐದು ಗೇರೆ ಹಾವಿನ ಮರಿಗಳನ್ನು ವನ್ಯ ಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆ(ವಾರ್ಕೊ)ಯ ಉರಗ ತಜ್ಞರು ಹಾವುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು. ಸೆಪ್ಪೆಂಬರ್ ರಿಂದ ನವಂಬರ್ ವರೆಗೂ ಈ ಹಾವುಗಳು ಮೊಟ್ಟೆಯಿಂದ ಹೊರಗೆ ಬರುತ್ತವೆ ಏಂದು ತಿಳಿಸಿದರು. ಇಂತಹ ಹಾವುಗಳು ಎಲ್ಲಿಯಾದರು ಕಂಡು ಬಂದಲ್ಲಿ ಸಂಸ್ಥೆಗೆ 9964519576 ಕರೆಮಾಡಬಹುದು.